Saturday, August 17, 2013

ಸಂದೇಶ

ನನಗೆ ಗೊತ್ತು ಆ ಸಂದೇಶದಿಂದ ನಿನಗೆ ಕೋಪ ಬರಬಹುದು ಅಂತ... 
ಆದರೆ ಆ ಕ್ಷಣದಲ್ಲಿ ನನಗೆ ಅನಿಸಿದ್ದನ್ನು ನಾನು ಹೇಳಿದೆ... 
ನನ್ನ ವಿವರಣೆಯೂ ನಿನಗೆ ಸರಿ ಎನಿಸಲಿಲ್ಲ ಅಲ್ವಾ... 
ಮನದಲ್ಲಿ ತಳಮಳವಿದ್ದರೆ ಮಂಕು ಕವಿದು ಅನರ್ಥವಾಗುತ್ತದೆ... ಅದಕ್ಕೇ .... ಪುನಃ ಅದೇ ಸಾಲುಗಳನ್ನು...
ನಿಧಾನವಾಗಿ ಓದು ಅಂತ ಕಳುಹಿಸಿದೆ.....
ನೀನು ಅಂತವಳಲ್ಲ ನನಗೆ ಗೊತ್ತು ಸುಬ್ಬೀ...
...
ನನಗೆ ಪೆಟ್ಟು ಕೊಡೋದಿಕ್ಕೆ ಕೈ ಉಜ್ಜಿಕೋತಿದ್ದೀಯಾ...
ಕೆನ್ನೆ ಮುಂದೆ ಮಾಡಿದ್ದೇನೆ...
ನಿನಗೆ ಇಷ್ಟ ಬಂದದ್ದು ಕೊಡು...

No comments:

Post a Comment