Tuesday, February 18, 2014

ಸಖೀ ಗೀತ

ಸಖೀ....
ಶರಧಿಯ
ಯೋಚನೆಯೇ ಬೇಡ....
ನಿನ್ನ ಕಣ್ಣಾಲಿಗಳೇ ಸಾಕು...
ಅನುರಾಗದಲಿ
ಮುಳುಗಲು, ತೇಲಲು....

ನಿನ್ನೀ ನಯನಗಳೇ ಇರಬಹುದು
ಸಂವೇದನೆಯ
ಗ್ರಹಿಸಿ, ಸಂಗ್ರಹಿಸಿ
ರಸಪೂರಣಗೊಳಿಸಿ
ರಸವತ್ತಾದ
ಕವಿತೆಯನುಣಬಡಿಸುವದು....

No comments:

Post a Comment